ಶುಕ್ರವಾರ, ಜೂನ್ 25, 2021

ಬಸವನಿಗೆ ಬಲಿ










 

ಅನ್ನಪೂರ್ಣಮ್ಮನ ಸಂಸಾರ












 

ಪರಮೇಶ್ವರ ಭಟ್ಟರ ದೈಹಿಕ ಸ್ಥಿತಿ


ಅಂತರ್ಜಾಲ ಅವೃತ್ತಿಗಾಗಿ ಎಲ್ಲ ಚಿತ್ರಗಳನ್ನೂ ಬರೆದುಕೊಡುವ ಉತ್ಸಾಹದಿಂದಿದ್ದ ನಮ್ಮ ಪ್ರೀತಿಯ ಸೋದರಮಾವ ಟಿ ಆರ್ ವರಾಹಮೂರ್ತಿ, ಆರಂಭದ ಹಾಗೂ ನಂತರದ ಎರಡು ಚಿತ್ರಗಳನ್ನು ರಚಿಸಿದ ತರುವಾಯ ಅನಿರೀಕ್ಷಿತವಾಗಿ ಇನ್ನಿಲ್ಲವಾದರು. ಅತ್ಯುತ್ತಮ ಬರಹ, ಅನುಕರಣಾತೀತ ಚಿತ್ರಕಲೆಗಳ ಒಂದೋರ್ವ ಖಜಾನೆ ಅವರ ಅಗಲಿಕೆಯಿಂದ ಬರಿದಾಗಿದೆ.

ತತ್ಪರಿಣಾಮ, 'ಉತ್ತರ ಕರ್ನಾಟಕ' ದಿನಪತ್ರಿಕೆಯ ಬೆಂಗಳೂರು ಅವೃತ್ತಿ ಓದುಗರ ಮನೆಮಾತಾಗಿದ್ದ ಸು ವಿ ಮೂರ್ತಿಯವರು ಈ ಬ್ಲಾಗ್ ಪೋಸ್ಟಿನಿಂದ ಆರಂಭಿಸಿ ಇನ್ನುಳಿದ ಸಮಸ್ತ ಚಿತ್ರಗಳ ಕಲೆಗಾರಿಕೆಗೆ ಸನ್ನದ್ಧರಾಗಿದ್ದಾರೆ.


 














ಪರಮೇಶ್ವರ ಭಟ್ಟರ ಸಂಬಂಧಿಗಳು








ಪರಮೇಶ್ವರ ಭಟ್ಟರ ಒಂಟಿತನ